ಮಳೆಗಾಲದಲ್ಲಿ ಹೆಚ್ಚಿನ ಆರ್ದ್ರತೆಯಿಂದಾಗಿ ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ಕೀಟಗಳ ಸಮಸ್ಯೆ ಹೆಚ್ಚುತ್ತದೆ. ವಿಶೇಷವಾಗಿ ಪಾಲಕ್, ಮೆಂತ್ಯ, ಕೊತ್ತಂಬರಿ, ಲೆಟಿಸ್ನಂತಹ ಹಸಿರು ತರಕಾರಿಗಳು, ಎಲೆಕೋಸು, ಹೂಕೋಸು ಮತ್ತು ಅಣಬೆಗಳು ಮಲಿನವಾಗುವ ಸಾಧ್ಯತೆ ಹೆಚ್ಚು. ಇವುಗಳನ್ನು ಸರಿಯಾಗಿ ಸ್ವಚ್ಛಗೊಳಿಸಿ, ಉಪ್ಪು ನೀರು ಅಥವಾ ವಿನೆಗರ್ನಲ್ಲಿ ನೆನೆಸಿ, ಚೆನ್ನಾಗಿ ಬೇಯಿಸಿ ತಿನ್ನುವುದು ಉತ್ತಮ ಎಂದು ತಜ್ಞರು ಸೂಚಿಸಿದ್ದಾರೆ.
ಮಳೆಗಾಲದಲ್ಲಿ ಈ 5 ತರಕಾರಿಗಳನ್ನು ಎಚ್ಚರಿಕೆಯಿಂದ ತಿನ್ನಿ
Source: Zee Kannada News
Read the live feed on ZapIndies