SIR ವಿವಾದ: ಪ್ರಕಾಶ್ ರಾಜ್‌ಗೆ ವಿಶ್ವೇಶ್ವರ ಭಟ್ ತಿರುಗೇಟು

SIR ವಿವಾದ: ಪ್ರಕಾಶ್ ರಾಜ್‌ಗೆ ವಿಶ್ವೇಶ್ವರ ಭಟ್ ತಿರುಗೇಟು

ನಟ ಪ್ರಕಾಶ್ ರಾಜ್ ಅವರ ಹೆಸರನ್ನು ಬೆಂಗಳೂರಿನ ಮತದಾರರ ಪಟ್ಟಿಯಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಅವರ ಆರೋಪಕ್ಕೆ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ತಿರುಗೇಟು ನೀಡಿದ್ದಾರೆ. SIR ಪ್ರಕ್ರಿಯೆ ಕಾನೂನುಬದ್ಧವಾಗಿದ್ದು, ರಾಜಕೀಯ ಸಂಚು ಎಂದು ಬಿಂಬಿಸದೆ Form 6/8 ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ.

Source: OneIndia Kannada

More in Top Stories

Read the live feed on ZapIndies