ಕಾವೇರಿ ವಿವಾದ ಕುರಿತು ಅಮಿತ್ ಶಾ ಅವರ ಸಭೆಯಲ್ಲಿ ತಮಿಳುನಾಡು ಸಿಎಂ ಸಿ. ಜೋಸೆಫ್ ವಿಜಯ್ ಮೇಕೆದಾಟು ಯೋಜನೆ ವಿರೋಧಿಸದೆ ಮೌನವಾಗಿದ್ದರು ಎಂದು ಡಿಎಂಕೆ ಆರೋಪಿಸಿದೆ. ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್ ಯೋಜನೆಯ ಪರ ವಾದಿಸಿದ್ದಾರೆ.
ಮೇಕೆದಾಟು ವಿಚಾರದಲ್ಲಿ ಸಿಎಂ ವಿಜಯ್ ಮೌನ: ಡಿಎಂಕೆ ಆಕ್ರೋಶ
Source: Prajavani