ಮಹಾಪ್ರಭುವಿಗೆ ಸೋಲಿನ ಭಯ: ಪ್ರಕಾಶ್ ರಾಜ್

ಮಹಾಪ್ರಭುವಿಗೆ ಸೋಲಿನ ಭಯ: ಪ್ರಕಾಶ್ ರಾಜ್

ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಕುರಿತ 'ಧೀಮಂತ ಧುರೀಣ' ಕೃತಿ ಬಿಡುಗಡೆ ಸಮಾರಂಭದಲ್ಲಿ ನಟ ಪ್ರಕಾಶ್ ರಾಜ್ ಅವರು ಪ್ರಧಾನಿ ಮೋದಿ ಮತ್ತು ಚುನಾವಣಾ ಆಯೋಗದ ಕಾರ್ಯವೈಖರಿ ಟೀಕಿಸಿದ್ದಾರೆ. 12 ವರ್ಷಗಳಿಂದ ಪ್ರಧಾನಿಯಾಗಿರುವ ಮೋದಿಗೆ ಸೋಲಿನ ಭಯವಿದ್ದು, ಎಸ್‌ಐಆರ್ ಮೂಲಕ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕರ್ನಾಟಕದಲ್ಲಿ 1 ಕೋಟಿಗೂ ಹೆಚ್ಚು ಮತದಾರರು ಹೊರಗುಳಿಯುವ ಅಪಾಯವಿದ್ದು, ಕಾಂಗ್ರೆಸ್ ಸರ್ಕಾರ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

Source: Prajavani

More in Politics

Read the live feed on ZapIndies