ಬೆಳಗಾವಿಯಲ್ಲಿ ನಡೆದ ದಿವ್ಯ ಸಂಜೆ ಸಂವಾದದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಜಿಲ್ಲೆಯ ಎಲ್ಲ ಹೆಣ್ಣುಮಕ್ಕಳಿಗೆ ಪೌಷ್ಟಿಕಾಂಶ ಆಹಾರ ನೀಡುವ ಯೋಜನೆ ಪ್ರಕಟಿಸಿದರು. ಕೆಎಲ್ಇ ಸಂಸ್ಥೆ ಸಹಯೋಗದಲ್ಲಿ ಈ ಕಾರ್ಯಕ್ರಮ ಜಾರಿಗೆ ಬರಲಿದ್ದು, ಮಹಿಳೆಯರ ರಕ್ತಹೀನತೆ ನಿವಾರಣೆ ಗುರಿಯಾಗಿದೆ.
ಬೆಳಗಾವಿಯ ಹೆಣ್ಣುಮಕ್ಕಳಿಗೆ ಪೌಷ್ಟಿಕಾಂಶ ಆಹಾರ ನೀಡಲು ಸದ್ಗುರು ಸಂಕಲ್ಪ
Source: OneIndia Kannada