ವಿಬಿಜಿ ರಾಮ್ ಜಿ ಯೋಜನೆ ವಿರೋಧಿಸಿ ಪಿಡಿಒಗಳಿಂದ ಅಸಹಕಾರ ಚಳವಳಿ

ವಿಬಿಜಿ ರಾಮ್ ಜಿ ಯೋಜನೆ ವಿರೋಧಿಸಿ ಪಿಡಿಒಗಳಿಂದ ಅಸಹಕಾರ ಚಳವಳಿ

ವಿಬಿಜಿ ರಾಮ್ ಜಿ ಯೋಜನೆಯ ನಿಯಮಬಾಹಿರ ಒತ್ತಡ ವಿರೋಧಿಸಿ ಆಗಸ್ಟ್ 15 ರಿಂದ ರಾಜ್ಯದಾದ್ಯಂತ ಪಿಡಿಒಗಳು ಅಸಹಕಾರ ಚಳವಳಿ ನಡೆಸಲಿವೆ. ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ ಗ್ರೇಡ್ ಹುದ್ದೆ ಉನ್ನತೀಕರಣ ಸಂಘದ ಅಧ್ಯಕ್ಷ ರಮೇಶ್ ನಡಗೇರಿ ಅವರು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಸ್ಪಷ್ಟ ಮಾರ್ಗಸೂಚಿ, ವಿನಾಯತಿ ಮತ್ತು ಕ್ರಮಬದ್ಧ ಪ್ರಕ್ರಿಯೆಗೆ ಆಗ್ರಹಿಸಿದ್ದಾರೆ.

Source: Prajavani

More in Top Stories

Read the live feed on ZapIndies