ಕರ್ನಾಟಕದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಗುಟ್ಕಾ ನಿಷೇಧದ ಆದೇಶವನ್ನು ಹಿಂಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಿಕೋಟಿನ್ ಯುಕ್ತ ಪಾನ್ ಮಸಾಲಾ ನಿಷೇಧದ ಆದೇಶ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ತೆಗೆದುಕೊಂಡಿದ್ದು, ಅಡಕೆ ಬೆಳೆಗಾರರಿಗೆ ಯಾವುದೇ ಹಾನಿಯಾಗದು ಎಂದು ಅವರು ಹೇಳಿದ್ದಾರೆ. ಈ ನಿರ್ಧಾರದಿಂದ ಅಡಕೆ ಬೆಲೆ ಹೆಚ್ಚಾಗಬಹುದು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಗುಟ್ಕಾ ನಿಷೇಧ ಹಿಂಪಡೆದಿಲ್ಲ: ಆರೋಗ್ಯ ಸಚಿಖಾದರ್
Source: Mangalorean