ನಾಗರ ಪಂಚಮಿ ಹಬ್ಬದ ದಿನ ಬೀದರ್ ಮತ್ತು ಬೆಳಗಾವಿಯಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಹಾವು ಕಡಿದು ಇಬ್ಬರು ಮೃತಪಟ್ಟಿದ್ದಾರೆ. ಬೀದರ್ನ ಭೀಮ ಜಾಧವ (48) ಮತ್ತು ಬೆಳಗಾವಿಯ ಸತ್ಯವ್ವ ಶಿಂಗೆ (43) ಮೃತರು. ಗ್ರಾಮಸ್ಥರು ಹುಲ್ಲು ತೆರವು ಮಾಡದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಗರ ಪಂಚಮಿ ದಿನ ಹಾವು ಕಡಿದು ಇಬ್ಬರು ಸಾವು
Source: Vishwavani