ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಮಾತನಾಡಿ, ಯೌವನ, ಹಣ ಮತ್ತು ಅಧಿಕಾರ ಒಂದೇ ಕಡೆ ಸೇರಿದರೆ ಅಪಾಯ ಎಂದು ಎಚ್ಚರಿಸಿದ್ದಾರೆ. ತಮ್ಮ ಆರಂಭಿಕ ರಾಜಕೀಯ ಜೀವನದ ಅನುಭವವನ್ನು ನೆನಪಿಸಿಕೊಂಡ ಅವರು, ಹಿರಿಯರು ತಮಗೆ ನೀಡಿದ ಕಿವಿಮಾತನ್ನು ಹಂಚಿಕೊಂಡರು. ಉಪಸಭಾಧ್ಯಕ್ಷರಾಗಿ ಮಂಕಾಳ್ ವೈದ್ಯ ಅವರ ಆಯ್ಕೆಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.
ಯೌವನ, ಹಣ, ಅಧಿಕಾರ ಒಂದೇ ಕಡೆ ಸೇರಬಾರದು: ಸಿಎಂ ಡಿಕೆ ಶಿವಕುಮಾರ್
Source: OneIndia Kannada