ರೇಣುಕಾಸ್ವಾಮಿ ಪ್ರಕರಣ: ದರ್ಶನ್‌ಗೆ ಮತ್ತೊಂದು ಶಾಕ್‌, A10 ಆರೋಪಿ ಮಾಫಿ ಸಾಕ್ಷಿಗೆ ಅರ್ಜಿ

ರೇಣುಕಾಸ್ವಾಮಿ ಪ್ರಕರಣ: ದರ್ಶನ್‌ಗೆ ಮತ್ತೊಂದು ಶಾಕ್‌, A10 ಆರೋಪಿ ಮಾಫಿ ಸಾಕ್ಷಿಗೆ ಅರ್ಜಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಮತ್ತು ಪವಿತ್ರಾ ಗೌಡಗೆ ಮತ್ತೊಂದು ಬಿಗ್‌ ಶಾಕ್‌ ಎದುರಾಗಿದೆ. A14 ಆರೋಪಿ ಪ್ರದೋಷ್‌ ಬಳಿಕ A10 ಆರೋಪಿ ವಿನಯ್‌ ಕೂಡ ಮಾಫಿ ಸಾಕ್ಷಿಯಾಗಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿಯ ವಿಚಾರಣೆ ಇಂದು ನಗರದ 59 ಸಿಸಿಹೆಚ್‌ ನ್ಯಾಯಾಲಯದಲ್ಲಿ ನಡೆಯಲಿದೆ.

Source: Zee Kannada News

More in Top Stories

Read the live feed on ZapIndies