ಬಿಗ್ ಬಾಸ್ ಕನ್ನಡ ಸೀಸನ್ 13ರ ಅಗ್ನಿಪರೀಕ್ಷೆಯಲ್ಲಿ ತೀರ್ಪುಗಾರ ವಿನಯ್ ಗೌಡ್, ವೃತ್ತಕ್ಕೆ ಎರಡು ಬಾಹುಗಳಿವೆ ಎಂದು ವಿಚಿತ್ರ ಲಾಜಿಕ್ ನೀಡಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿ ನೀಡಿದ ಸರಿಯಾದ ಉತ್ತರವನ್ನು ತಪ್ಪೆಂದು ಹೇಳಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ಯುವಕನ ಧೈರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ವ್ಯಕ್ತವಾಗುತ್ತಿದೆ.
ವೃತ್ತಕ್ಕೆ ಎರಡು ಬಾಹು ಎಂದ ವಿನಯ್ ಗೌಡ್ ವಿರುದ್ಧ ಟ್ರೋಲ್
Source: Zee Kannada News