ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ನಾಮನಿರ್ದೇಶನದ ವಿಚಾರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮತ್ತು ಮಾಜಿ ಸಚಿವ ಡಾ.ಎಂ.ಸಿ ಸುಧಾಕರ್ ನಡುವೆ ಮತ್ತೆ ವೈಮನಸ್ಸು ಸ್ಫೋಟಗೊಂಡಿದೆ. ಸರ್ಕಾರ ಯಲುವಳ್ಳಿ ರಮೇಶ್ ಅವರ ನಾಮನಿರ್ದೇಶನವನ್ನು ರದ್ದುಗೊಳಿಸಿದ್ದು, ಇದು ಬಣ ರಾಜಕೀಯವನ್ನು ಮತ್ತಷ್ಟು ತೀವ್ರಗೊಳಿಸಿದೆ.
ಚಿಮುಲ್ ನಾಮನಿರ್ದೇಶನ: ಪ್ರದೀಪ್–ಸುಧಾಕರ್ ನಡುವೆ ಮತ್ತೆ ವೈಮನಸ್ಸು
Source: Prajavani