ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಅಧಿಕೃತ ಪ್ರವಾಸ ಮತ್ತು ಸಾರ್ವಜನಿಕ ನಿಧಿಯ ವೆಚ್ಚದ ವಿವರಗಳನ್ನು ಆರ್ಟಿಐ ಅಡಿಯಲ್ಲಿ ನೀಡಲು ಚುನಾವಣಾ ಆಯೋಗ ನಿರಾಕರಿಸಿದೆ. ಇದನ್ನು 'ವೈಯಕ್ತಿಕ ಮಾಹಿತಿ' ಎಂದು ಆಯೋಗ ಹೇಳಿದೆ. ಮಾಜಿ ಸಂಸದ ಸಾಕೇತ್ ಗೋಖಲೆ ಇದನ್ನು ಪ್ರಶ್ನಿಸಿ, ಆಯೋಗ ಏನನ್ನೋ ಮುಚ್ಚಿಡಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಜ್ಞಾನೇಶ್ ಕುಮಾರ್ ಭೇಟಿ ವಿವರ ನೀಡಲು EC ನಿರಾಕರಣೆ
Source: Prajavani