ಕರ್ನಾಟಕದ ಆಹಾರ ಇಲಾಖೆ ಪಡಿತರ ಕಾರ್ಡ್ದಾರರಿಗೆ ಇ-ಕೆವೈಸಿ ಕಡ್ಡಾಯಗೊಳಿಸಿದ್ದು, ಅರ್ಹರನ್ನು ಗುರುತಿಸಿ ಅನರ್ಹರಿಗೆ ಸೌಲಭ್ಯ ನಿಲ್ಲಿಸುವ ಗುರಿ ಹೊಂದಿದೆ. ರಾಜ್ಯದ 2.46 ಕೋಟಿ ಕಾರ್ಡ್ಗಳ ಪೈಕಿ ಕೇವಲ 40 ಲಕ್ಷ ಮಂದಿ ಮಾತ್ರ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಸೆಪ್ಟೆಂಬರ್ ಕೊನೆಯವರೆಗೆ ಸಮಯವಿದ್ದು, ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಅನ್ನಭಾಗ್ಯ ವಿತರಣೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಪಡಿತರ ಕಾರ್ಡ್ದಾರರಿಗೆ ಇ-ಕೆವೈಸಿ ಕಡ್ಡಾಯ
Source: Zee Kannada News