ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಸಾವಿನ ಕುರಿತು ತಾತ್ವಿಕ ನುಡಿಗಳನ್ನಾಡಿದರು. ಅಗಲಿದ ಗಣ್ಯರಿಗೆ ಗೌರವ ಸಲ್ಲಿಸಿ, ಆತ್ಮೀಯ ಗೆಳೆಯ ಡಿ.ಸುಧಾಕರ್ ಅವರ ನೆನಪನ್ನು ಮೆಲುಕು ಹಾಕಿದರು. ಅವರ ಹೆಸರಲ್ಲಿ ಸಣ್ಣ ನೀರಾವರಿ ಯೋಜನೆಗೆ ನಾಮಕರಣ ಮಾಡುವುದಾಗಿ ಘೋಷಿಸಿದರು.
ಸಾವಿನ ಯಜಮಾನ ಭಗವಂತ: ಸಿಎಂ ಡಿಕೆ ಶಿವಕುಮಾರ್ ಭಾವುಕ ಭಾಷಣ
Source: OneIndia Kannada