ಚಾಮರಾಜನಗರದಲ್ಲಿ ಬುಡಕಟ್ಟು ಜನರಿಗೆ ಆಹಾರ ಕಿಟ್ ವಿತರಣೆ ಸ್ಥಗಿತ

ಚಾಮರಾಜನಗರದಲ್ಲಿ ಬುಡಕಟ್ಟು ಜನರಿಗೆ ಆಹಾರ ಕಿಟ್ ವಿತರಣೆ ಸ್ಥಗಿತ

ಚಾಮರಾಜನಗರ ಜಿಲ್ಲೆಯ ಕಾಡು ಮತ್ತು ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ 8,159 ಬುಡಕಟ್ಟು ಕುಟುಂಬಗಳಿಗೆ ಕಳೆದ ಐದು ತಿಂಗಳಿಂದ ಪೌಷ್ಟಿಕ ಆಹಾರ ಕಿಟ್ ವಿತರಣೆಯಾಗುತ್ತಿಲ್ಲ. ಸರ್ಕಾರ ಟೆಂಡರ್ ನೆಪ ಹೇಳಿ ವಿತರಣೆ ನಿಲ್ಲಿಸಿದ್ದು, ಮಕ್ಕಳು ಸೇರಿದಂತೆ ಆದಿವಾಸಿಗಳು ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಈ ಹಿಂದೆ ಕಿಟ್ನಲ್ಲಿ ತುಪ್ಪ, ಮೊಟ್ಟೆ, ರಾಗಿ ಸೇರಿದಂತೆ ಪೌಷ್ಟಿಕ ಆಹಾರ ನೀಡಲಾಗುತ್ತಿತ್ತು.

Source: Zee Kannada News

More in Top Stories

Read the live feed on ZapIndies