ಲಡಾಖ್ನಲ್ಲಿ ರಸ್ತೆ ಮುಚ್ಚುವಿಕೆ ವೇಳೆ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದ 25 ವರ್ಷದ ಯುವತಿ, ಭಾರತೀಯ ಸೇನೆ ಮತ್ತು ಪೊಲೀಸರಲ್ಲಿ ಕ್ಷಮೆಯಾಚಿಸಿದ್ದಾರೆ. ಪ್ರಚೋದನೆಯಿಂದ ಮಾತನಾಡಿದ್ದಾಗಿ ಹೇಳಿರುವ ಅವರು, ಸಶಸ್ತ್ರ ಪಡೆಗಳನ್ನು ಅವಮಾನಿಸುವ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜುಲೈ 26ರ ಕಾರ್ಗಿಲ್ ವಿಜಯ್ ದಿವಸದಂದು ಈ ಘಟನೆ ನಡೆದಿತ್ತು.
ಲಡಾಖ್ ರಸ್ತೆ ಮುಚ್ಚುವಿಕೆ ವಿವಾದ: ಯುವತಿ ಸೇನೆಗೆ ಕ್ಷಮೆ
Source: Prajavani