ಗೌತಮ್ ಅದಾನಿ ಸಿಎಂ ಡಿಕೆಶಿ ಭೇಟಿ; ಬೆಂಗಳೂರು ಸುರಂಗ ಯೋಜನೆ ಚರ್ಚೆ

ಗೌತಮ್ ಅದಾನಿ ಸಿಎಂ ಡಿಕೆಶಿ ಭೇಟಿ; ಬೆಂಗಳೂರು ಸುರಂಗ ಯೋಜನೆ ಚರ್ಚೆ

ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು ಭಾನುವಾರ ಬೆಂಗಳೂರಿನ ಸದಾಶಿವನಗರದಲ್ಲಿರುವ ಸಿಎಂ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ಉದ್ದಿಮೆ ಅವಕಾಶಗಳು ಮತ್ತು ಬೆಂಗಳೂರು ಸುರಂಗ ರಸ್ತೆ ಯೋಜನೆಯ ಟೆಂಡರ್ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಅದಾನಿ ಎಂಟರ್ಪ್ರೈಸಸ್ ಈ ಯೋಜನೆಗೆ ಅತಿ ಕಡಿಮೆ ಬಿಡ್ ಸಲ್ಲಿಸಿದೆ.

Source: Vishwavani

More in Top Stories

Read the live feed on ZapIndies