ವಂದೇ ಮಾತರಂ ಭಾರತ ಮಾತೆಯ ಆರಾಧನೆ: ರಾಮ್ದೇವ್

ವಂದೇ ಮಾತರಂ ಭಾರತ ಮಾತೆಯ ಆರಾಧನೆ: ರಾಮ್ದೇವ್

ಯೋಗಗುರು ಬಾಬಾ ರಾಮ್ದೇವ್ ಅವರು ವಂದೇ ಮಾತರಂ ರಾಷ್ಟ್ರಗೀತೆಯು ಹಿಂದೂ ದೇವತೆಗಳ ಪೂಜೆಯಲ್ಲ, ಬದಲಿಗೆ ಭಾರತ ಮಾತೆಯ ಆರಾಧನೆ ಎಂದು ಹೇಳಿದ್ದಾರೆ. ಹರಿದ್ವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಂದೇ ಮಾತರಂನಲ್ಲಿ ದೇವತೆಗಳ ಉಲ್ಲೇಖ ಕಂಡುಕೊಳ್ಳುವವರು ಸಂಸ್ಕೃತ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು. ಅಲ್ಲದೆ, ಮಕ್ಕಳನ್ನು ಪ್ರತಿಭಟನೆಗೆ ತೊಡಗಿಸಬಾರದು ಎಂದು ಅಭಿಪ್ರಾಯಪಟ್ಟರು.

Source: Mangalorean

More in Top Stories

Read the live feed on ZapIndies