ಕುನಾಲ್ ಕುಟುಂಬದ ನಾಯಿ ಶೇರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

ಕುನಾಲ್ ಕುಟುಂಬದ ನಾಯಿ ಶೇರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ 19 ವರ್ಷದ ಕುನಾಲ್ ಚಂದಗುಡೆ, ತಂದೆ ಮುರಳೀಧರ್ ಮತ್ತು ತಾಯಿ ಸಂಗೀತಾ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಮನೆಯಲ್ಲಿ ಒಂಟಿಯಾಗಿದ್ದ ಅವರ ಸಾಕು ನಾಯಿ ಶೇರು ಮಾಲೀಕರ ದಾರಿ ಕಾಯುತ್ತಾ ಅನ್ನ-ನೀರು ಬಿಟ್ಟು ಬೊಗಳುತ್ತಿತ್ತು. ಪ್ರಾಣಿ ದಯಾ ಸಂಘಟನೆಯವರು ಶೇರುವನ್ನು ಸುರಕ್ಷಿತವಾಗಿ ಹಿಡಿದು ಬೇರೆಡೆ ಸ್ಥಳಾಂತರಿಸಿದ್ದಾರೆ.

Source: News18 Kannada

More in Top Stories

Read the live feed on ZapIndies